ಕಾಜಾಣವು ಹಲವು ಹೊಸ ಪ್ರತಿಭೆಗಳಿಗೆ ಆವರಣ ಮತ್ತು ಅನಾವರಣ ಆಗುತ್ತಾ ಪುಟ್ಟ ಹೆಜ್ಜೆಗಳಿಂದ ದಿಟ್ಟ ಹೆಜ್ಜೆಗಳೆಡೆಗೆ ಸಾಗುತ್ತಿದೆ. ಈ ನಿಟ್ಟಿನಲ್ಲಿ ನಾಡಿನ ಆರೋಗ್ಯಪೂರ್ಣ,ಸೃಜನಶೀಲ ಮತ್ತು ಚಿಂತನಾಶೀಲ ಮನಸ್ಸುಗಳು ನಮ್ಮ ಜೊತೆಯಾಗುತ್ತಲೇ ಬರುತ್ತಿರುವುದು ನಮ್ಮ ಕಾಜಾಣಕ್ಕೆ ಜೀವಂತಿಕೆಯ ಶಕ್ತಿಯನ್ನು ಕೊಟ್ಟಿದೆ.ಅದರೊಟ್ಟಿಗೆ ಬಳಗದೊಳಗಿನ ಕಾಜಾಣಗಳ ಆಸಕ್ತಿ ಪ್ರತಿಭೆ ಮತ್ತು ಶ್ರಮಕಟ್ಟುವ ಕ್ರಿಯೆಗೆ ಸ್ಪಷ್ಟತೆ ಕೊಡುತ್ತಿದೆ.
ಉಮಾಶ್ರೀ ಸಿನಿಮೋತ್ಸವ ಸಾಕಾರಗೊಂಡು ಈಗ ಕಾವ್ಯಕಮ್ಮಟ2014 ಇದರ ಜೊತೆಗೆ ಈ ಬಾರಿಯಿಂದ "ಯುವ ಕಾವ್ಯ ಪುರಸ್ಕಾರ" ಕೊಡಮಾಡುತ್ತಿದೆ.
ಉಮಾಶ್ರೀ ಸಿನಿಮೋತ್ಸವ ಸಾಕಾರಗೊಂಡು ಈಗ ಕಾವ್ಯಕಮ್ಮಟ2014 ಇದರ ಜೊತೆಗೆ ಈ ಬಾರಿಯಿಂದ "ಯುವ ಕಾವ್ಯ ಪುರಸ್ಕಾರ" ಕೊಡಮಾಡುತ್ತಿದೆ.
